Skip to main content

ಸುಭಾಷ್ ಚಂದ್ರ ಬೋಸ್

 

ಭಾರತದಿಂದ ಬ್ರಿಟಿಷರನ್ನು ಬಿಟ್ಟುಹೋಗುವಂತೆ ಮಾಡಲು ಕ್ರಾಂತಿ ಮಾರ್ಗವೇ ಸರಿಯಾದದ್ದು ದೇಶ ಪ್ರೇಮಿಗಳಿಗೆ ನನಗೆ ನಿಮ್ಮ ಶಕ್ತಿಯನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘೋಷಣೆ ಮಾಡಿದ ವೀರರು ಸುಭಾಷ್ ಚಂದ್ರ ಬೋಸರು ಭಾರತೀಯರನ್ನು ಬಡಿದೆಬ್ಬಿಸಿದ ಪ್ರಚಂಡ ಸೇನಾನಿ ಸುಭಾಚಂದ್ರಬೋಸ್ ಸಾಹಸಸಿಂಹ ಎಂದೆನಿಸಿದರು.

ಸುಭಾಷ್ ಚಂದ್ರರು ಜನವರಿ ತಿಂಗಳು 23ನೇ ದಿನಾಂಕ 1897 ನೇ ಇಸವಿಯಂದು ಒರಿಸ್ಸಾ ರಾಜ್ಯದ ಕಟಕದಲ್ಲಿ ಜನಸಿದರು ಇವರ ತಾಯಿ-ತಂದೆಯರು ಬಂಗಾಳಿ ಪರವಾಗಿದ್ದರು ಜಾನಕಿನಾಥ ಮತ್ತು ಪ್ರಭಾವತಿ ದೇವಿಯವರ ಮಗನಾಗಿದ್ದ ಸುಭಾಸಷ ಚಂದ್ರ 6ನೇ ಮಗನಾಗಿದ್ದರು ಈ ತಂಪ ತಿಗಳಿಗೆ 14 ಮಕ್ಕಳಿದ್ದರು.

ಜಾನಕಿ ನಾಥರು ಅಭಿಮಾನಿಯಾಗಿದ್ದು ನ್ಯಾಯಾಧೀಶರನ್ಯಾಯಾಧೀಶರೊಂದಿಗೆ ಮನಸ್ತಾಪ ವಾದ ಕಾರಣ ವಕೀಲ ವೃತ್ತಿಯನ್ನು ಬಿಟ್ಟು ಕಲ್ಕತ್ತಾಗೆ ಹೋದರು ಬಾಲಕ ಸುಭಾಷ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಕಲಿಕೆ ಆರಂಭಿಸಿದನು.

ಹಿಂದೂ ಸಂಸ್ಕೃತಿಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಸುಭಾಷ್ ಚಂದ್ರರು ರಾಜಾರಾಮ್ ಮೋಹನ್ ರಾಯ್ ಶ್ರೀ ಕೃಷ್ಣ ಪರಮಹಂಸ ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರಲ್ಲಿ ವಿಶೇಷವಾದ ಭಕ್ತಿ ಹೊಂದಿದ್ದರು. ವಿವೇಕಾನಂದರನು ಗೌರವಿಸುತ್ತಿದ್ದರು.

ಆಂಗ್ಲ ಭಾಷೆಯೊಂದಿಗೆ ಭಾರತದ ಇತಿಹಾಸವನ್ನು ಪ್ರೀತಿಯಿಂದ ಅಭ್ಯಾಸ ಮಾಡಿದರು. ಪ್ರೌಢಶಾಲೆಯ ಶಿಕ್ಷಣದ ನಂತರ ಕಲ್ಕತ್ತೆಯ ಪ್ರೆಸಿಡೆನ್ಸಿ ಮಹಾ ವಿದ್ಯಾಲಯದಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರು ಭಾರತವನ್ನು ನಿಂದಿಸಿದಾಗ ಅವರು ಮೇಲೆ ಹಲ್ಲೆ ಮಾಡಿದ ಸುಭಾಶ್ಚಂದ್ರ ರಲ್ಲಿ ಕ್ರಾಂತಿಯ ಭಾವನೆ ಆಗಲೇ ಬೇರೂರಿತ್ತು.

ವಿವೇಕಾನಂದರ ಏಳಿ ಎದ್ದೇಳಿ ಎಚ್ಚರಗೊಳ್ಳಿ ದೇಶಕ್ಕಾಗಿ ಹೋರಾಡಿರಿ ಸುಭಾಶ್ಚಂದ್ರರಿಗೆ ದಿವ್ಯ ಮಂತ್ರ ಎನಿಸಿದವು ಇಂಗ್ಲೆಂಡಿಗೆ ಹೋಗಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮರಳಿದ ಸುಭಾಷ್ ಚಂದ್ರು ಬ್ರಿಟಿಷ್ ಸರ್ಕಾರದಲ್ಲಿ ಉತ್ತಮ ಹೊಂದಬಹುದಾಗಿತ್ತು ಆದರೆ ಅವರು ಸ್ವಾತಂತ್ರ್ಯ ಹೋರಾಟವನ್ನು ಆರಿಸಿಕೊಂಡರು. ಭಾರತದಲ್ಲಿ ಕಾಂಗ್ರೆಸ್ ಸಂಸ್ಥೆ ಆರಂಭವಾಗಿ ಸ್ವಾತಂತ್ರ್ಯ ಗಳಿಸಲು ಅನೇಕ ಕಾರ್ಯಗಳನ್ನು ಆರಂಭಿಸಿತು ದಕ್ಷಿಣ ಆಫ್ರಿಕಾದಿಂದ ಮರಳಿದ ಗಾಂಧೀಜಿ ಯವರು ಸಹ ಕಾಂಗ್ರೆಸ ಸೇರಿ ಮುಂದಾಳು ವಾದರೂ. ಸುಭಾಸ ಚಂದ್ರರು ಸಹ ಚಳುವಳಿ ಸೇರಿದರು ಗಾಂಧೀಜಿ ಶಾಂತಿ ಮಾರ್ಗ ಸುಭಾಷರಿಗೆ ಹಿಡಿಸಲಿಲ್ಲ ಸುಭಾಷ್ ಚಂದ್ರರು ದೇಶಬಂದು ಚಿತ್ತರಂಜನ ದಾಸರನ್ನು ಗುರುವನ್ನಾಗಿ ಸ್ವೀಕರಿಸಿದರು ಭಾರತಕ್ಕೆ ಪ್ರಿನ್ಸ್ ಆಫ್ ವೇಲ್ಸ್ ಬರುವಾಗ ಚಳುವಳಿ ನಡೆಸಿ ಸಸುಭಾಷ ಚಂದ್ರರು ಜೈಲು ಸೇರಿದರು ಸೆರೆಮನೆಯಿಂದ ಹೊರಬಂದ ಚಿತ್ತರಂಜನ್ ದಾಸರು ಕಲ್ಕತ್ತೆಯ ಮೇಯರಾದಾಗ ಶುಭಾಷ್ ಮುಖ್ಯ ಅಧಿಕಾರಿಗಳು ಯಾಗಿ ಸೇವೆಸಲ್ಲಿಸಿದರು ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವಾತಂತ್ರ್ಯ ವನ್ನು ಪಡೆಯುವ ಗೊತ್ತುವಳಿಯನ್ನು ಕಾಂಗ್ರೆಸ್ ಸ್ವೀಕರಿಸಿತ್ತು ಈ ಮಧ್ಯ ಆರೋಗ್ಯ ಸುಧಾರಣೆಗೆ ಆರೋಪಿಗೆ ತೆರಳಿದ ಸುಭಾಷ್ ಚಂದ್ರರು ಸ್ವಿಜರಲ್ಯಾಂಡ್, ಪ್ರಾನ್ಸ್, ಇಟಲಿ, ಜರ್ಮನಿ ಗಳಿಗೆ ಭೇಟಿಯಾದರು ಕಾಂಗ್ರೆಸ್ ಅಧ್ಯಕ್ಷರಾದ ಸುಭಾಷ್ ಚಂದ್ರ ರು ಹರಿಪುರದಲ್ಲಿ "ನಮ್ಮ ಹೋರಾಟ  ಬ್ರಿಟಿಷ್ ಸರ್ಕಾರದೊಂದಿಗೆ ಬ್ರಿಟಿಷ್ ಜನತೆಯೊಂದಿಗೆ ನಮ್ಮ ವಿರೋಧವಿಲ್ಲ" ಎಂದು ಸಾರಿದರು ಹಿಂದೂ ಐಕ್ಯತೆಗಾಗಿ ದೇಶದಲ್ಲಿ ಸಂಚಾರ ಮಾಡಿದರು ಯುವಜನರ ನಾಯಕರೆನಿಸಿದ ಸುಭಾಷ್ ಚಂದ್ರರು ನಿಧಾನಗತಿಯನ್ನು ವಿರೋಧಿಸಿದರು ಗಾಂಧೀಜಿಯವರು ಸತ್ಯ, ಅಹಿಂಸೆ , ಸತ್ಯ ಗ್ರಹಗಳನ್ನು ಅಸ್ತ್ರಗಳಾಗಿ ಸಿ ಕೊಂಡಾಗ ಸುಭಾಶ್ಚಂದ್ರರು ಹಿಂಸೆ ಕ್ರಾಂತಿಗಳನ್ನು ನಂಬಿದರು, ಹೀಗೆ ಕಾಂಗ್ರೆಸ್ ಇಬ್ಭಾಗವಾಯಿತು.

ಸುಭಾಷ್ ಚಂದ್ರರು ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಸ್ಥಾಪಿಸಿದರು ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ನೆರವು ನೀಡದೆ ಚಳುವಳಿ ನಡೆಸಿ ಬಂಧಿತರಾದರು. 1941 ರಲ್ಲಿ ವೇಷ ಬದಲಿಸಿ ಬರ್ಲಿನ್ ನಗರಕ್ಕೆ ಹೋದರು ಜರ್ಮನಿಯಲ್ಲಿ ಚಿಕ್ಕ ಸೇನೆಯನೂ ಕಟ್ಟಿದ ಸುಭಾಷ್ ಚಂದ್ರ ಅದಕ್ಕೆ ಆಜಾದ್ ಹಿಂದ್ ಫೌಜ್ ಎಂದು ಕರೆದರು ಅನುನಾಯಿಗಳು ಸುಭಾಷ್ ಚಂದ್ರನನ್ನು ನೇತಾಜಿ ಎಂದು ಕರೆದವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಪೇನ್ ಕೆಲ್ ರನ್ನು ಮದುವೆಯಾದರು ಅನಿತಾ ಎಂಬ ಮಗಳನ್ನು ಪಡೆದರು ಜಪಾನಿಗೆ ಭೇಟಿನೀಡಿ ಇಂಡಿಯನ್ ಇಂಡಿಪೆಂಡೆನ್ಸ್ ಲಿಗ್ ಸ್ಥಾಪಿಸಿ ಅದರ ಅಧ್ಯಕ್ಷರಾದರು. 1942 ರಲ್ಲಿ ಸಿಂಗಪುರಕ್ಕೆ ತೆರಳಿ ಸೈನ್ಯ ಸಂಗ್ರಹಿಸಿದರು ಇಂಡಿಯನ್ ನ್ಯಾಷನಲ್ ಆರ್ಮಿ ಎಂದು ಕರೆದ ಈ ಸೇನೆಯಲ್ಲಿ 30 ಸಾವಿರ ಸೈನಿಕರಿದ್ದರು ಗುಲಾಮರಂತೆ ನೂರು ವರ್ಷ ಬಾಳುವುದಕ್ಕಿಂತ ಸ್ವತಂತ್ರರಾಗಿ ಒಂದು ವರ್ಷ ಬಾಳುವುದೇ ಲೇಸು ಎಂದು ಭಾವಿಸಿದ ಸುಭಾಷ್ ಚಂದ್ರರು ಜೈಹಿಂದ್ ಘೋಷಣೆಯನ್ನು ಆರಂಭಿಸಿದರು ಬರ್ಮಾದ ಕಡೆಯಿಂದ ನುಗ್ಗಿದ ಸುಭಾಷ್ ರ ಸೈನ್ಯ ಆಹಾರದ ಕೊರತೆ ಯುದ್ಧೋಪಕರಣಗಳ ಕೊರತೆಯನ್ನು ಅನುಭವಿಸಿತ್ತು ಮಹಾಯುದ್ಧದಲ್ಲಿ ಜರ್ಮನಿ ಜಪಾನ ಗಳಿಗೆ ಸೋಲಾಯಿತು1945ರಲಿ ಯುದ್ಧೋಪಕರಣಗಳನ್ನು ತರಲು ವಿಮಾನದಲ್ಲಿ ಹೊರಟರು ಅದೇ ಸಮಯದಲ್ಲಿ ಅಪಘಾತದಲ್ಲಿ ಸುಭಾಶ್ಚಂದ್ರರು ಇಲ್ಲವಾದರೂ ತರುಣ ಪೀಳಿಗೆಯನ್ನು ಧೀರ ನೇರ ಮಾತೃ ಕೃತಿಗಳಿಂದ ಸೆಳೆತ ಸುಭಾಷ್ ಚಂದ್ರ ಅಪಾರವಾದ ದೇಶಾಭಿಮಾನವನ್ನು ತೋರಿದರು ಅವರ ಹೋರಾಟ ರೋಮಾಂಚನ ತರುವುದು.

Comments

Popular posts from this blog

ದ್ರೌಪದಿಯ ಪಾತ್ರೆ !

ಲಸಂಸ್ಕಾರ  >  ಸಣ್ಣ ನೀತಿ ಕಥೆಗಳು  >  ಇತರ ಕಥೆಗಳು  >  ದ್ರೌಪದಿಯ ಪಾತ್ರೆ ! ದ್ರೌಪದಿಯ ಪಾತ್ರೆ ಬಾಲಮಿತ್ರರೇ, ನಿಮಗೆ ಮಹಾಭಾರತದ ಕೌರವರು ಹಾಗೂ ಪಾಂಡವರ ಬಗ್ಗೆ ತಿಳಿದಿರಬಹುದು. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಈ ವಿಷಯ ಪಾಂಡವರ ವನವಾಸದ ಸಮಯದ್ದಾಗಿದೆ. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಮಹರ್ಷಿ ದೂರ್ವಾಸರ ಎದುರು ಏನಾದರೂ ಅಯೋಗ್ಯವಾಗಿರುವುದು ಘಟಿಸಿದರೆ ಅಥವಾ ಅವರ ಅನಾದರವಾದರೆ ಅವರು ಕೂಡಲೇ ಸಿಟ್ಟಿಗೊಳಗಾಗುತ್ತಿದ್ದರು. ಹಾಗೂ ಅವರು ಎದುರಿನಲ್ಲಿರುವವನಿಗೆ ಆ ಕ್ಷಣದಲ್ಲೇ ಶಾಪವನ್ನು ಕೊಡುತ್ತಿದ್ದರು. ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದರು. ಆದರೆ ದುರ್ಯೋಧನನು ಅವರಿಗೆ ಯೋಗ್ಯವಾದ ಆದರಾತಿಥ್ಯವನ್ನು ಮಾಡಿದನು. ಅವರ ಸ್ನಾನ, ಸಂಧ್ಯಾ, ಭೋಜನ, ನಿದ್ರೆ ಹಾಗೂ ಯೋಗ್ಯ ಆಯೋಜನೆಗಳನ್ನು ಮಾಡಿ ಅವರನ್ನು ಸತ್ಕರಿಸಿದನು. ಅವರಿಗೆ ಯಾವುದೇ ವಿಷಯದ ಕೊರತೆಯು ಅ

ಸಿ ಸುಬ್ರಹ್ಮಣ್ಯಂ( ಹಸಿರು ಕ್ರಾಂತಿ)

  ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಪ್ರತಿಭಾವಂತ ರಾಜಕಾರಣಿ ಹೋರಾಟಗಾರರು ಆಡಳಿತಗಾರರು ದಾದಾ ಸಿ  ಸುಬ್ರಹ್ಮಣ್ಯಂ ನವರು ಚೆಂಗುಟ್ಟಪಕಾಯಂ ಎಂಬಲ್ಲಿ ಜನಿಸಿದರು ಅವರ ಪರಿವಾರದವರು ಹತ್ತಿ ಮತ್ತು ನೆಲಗಡಲೆ ಗಿರಣಿಗಳನ್ನು ನಡೆಸುತ್ತಿದ್ದರು ಇಡೀ ಹಳ್ಳಿಯಲ್ಲಿ ಕೇವಲ ಒಬ್ಬರು ಶಿಕ್ಷಕರಿದ್ದರು. ಸುಬ್ರಹ್ಮಣ್ಯಂರವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು ಪೊಲ್ಲಾಚಿಯಲಿ ಪ್ರೌಢ ಶಿಕ್ಷೆ ಪಡೆದು ಮದ್ರಾಸಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮತ್ತು ಕಾನೂನು ಪದವಿ ಪಡೆದರು ಕೊಯಿಮತ್ತೂರಿನಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಸುಬ್ರಹ್ಮಣ್ಯಂರವರ ಚಿಕ್ಕಪ್ಪ ರಾಮಕೃಷ್ಣ ಪರಮಹಂಸರ ಪ್ರಭಾವದಿಂದಾಗಿ ಸನ್ಯಾಸಿಯಾಗಿ ಚಿದಾನಂದ ರೆಂದು ಹೆಸರು ಪಡೆದರು ತಮಿಳುನಾಡಿನ ಖ್ಯಾತ ಕವಿ ಸುಬ್ರಹ್ಮಣ್ಯ ಭಾರತೀಯರ ದೇಶ ಭಕ್ತಿ ಗೀತೆಗಳ ಪ್ರಭಾವ ಸಹ ಅಧಿಕವಾದಾಗ ಸುಬ್ರಹ್ಮಣ್ಯಂರವರು ಸ್ವಾತಂತ್ರ್ಯ ಆಂದೋಲನ ಏರಿದರು ಆನಂತರ ಅಸಹಕಾರ ಚಳುವಳಿ ಆರಂಭಿಸಿದರು ಚಲೆ ಜಾವ ಚಳುವಳಿಯ ವರೆಗಿನ ಎಲ್ಲ ಸತ್ಯಾಗ್ರಹಗಳಲ್ಲಿ ಸುಬ್ರಹ್ಮಣ್ಯಂ ಭಾಗವಹಿಸಿದರು ಅನೇಕ ಬಾರಿ ಸೇರಿ ಮನೆಗೆ ಕಳುಹಿಸಲ್ಪಟ್ಟರು 1947 ರಲ್ಲಿ ಭಾರತವು ಸ್ವತಂತ್ರವೇ ನಿಸಿದಾಗ ಸಿ ಸುಬ್ರಹ್ಮಣ್ಯಂ ಕೇಂದ್ರದಲ್ಲಿ ಮಂತ್ರಿಗಳಾಗಿ ಉಕ್ಕು ಮತ್ತು ಕಬ್ಬಿನ ಖಾತೆಯನ್ನು ನೋಡಿಕೊಂಡಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಂತ್ರಿಮಂಡಲದಲ್ಲಿ ಸಚಿವರಾದರು 1952 ರಲಿ ಹತ್ತು ವರ್ಷ ತಮಿಳುನಾ