Skip to main content

Posts

Showing posts from October, 2020

ಸುಭಾಷ್ ಚಂದ್ರ ಬೋಸ್

  ಭಾರತದಿಂದ ಬ್ರಿಟಿಷರನ್ನು ಬಿಟ್ಟುಹೋಗುವಂತೆ ಮಾಡಲು ಕ್ರಾಂತಿ ಮಾರ್ಗವೇ ಸರಿಯಾದದ್ದು ದೇಶ ಪ್ರೇಮಿಗಳಿಗೆ ನನಗೆ ನಿಮ್ಮ ಶಕ್ತಿಯನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘೋಷಣೆ ಮಾಡಿದ ವೀರರು ಸುಭಾಷ್ ಚಂದ್ರ ಬೋಸರು ಭಾರತೀಯರನ್ನು ಬಡಿದೆಬ್ಬಿಸಿದ ಪ್ರಚಂಡ ಸೇನಾನಿ ಸುಭಾಚಂದ್ರಬೋಸ್ ಸಾಹಸಸಿಂಹ ಎಂದೆನಿಸಿದರು. ಸುಭಾಷ್ ಚಂದ್ರರು ಜನವರಿ ತಿಂಗಳು 23ನೇ ದಿನಾಂಕ 1897 ನೇ ಇಸವಿಯಂದು ಒರಿಸ್ಸಾ ರಾಜ್ಯದ ಕಟಕದಲ್ಲಿ ಜನಸಿದರು ಇವರ ತಾಯಿ-ತಂದೆಯರು ಬಂಗಾಳಿ ಪರವಾಗಿದ್ದರು ಜಾನಕಿನಾಥ ಮತ್ತು ಪ್ರಭಾವತಿ ದೇವಿಯವರ ಮಗನಾಗಿದ್ದ ಸುಭಾಸಷ ಚಂದ್ರ 6ನೇ ಮಗನಾಗಿದ್ದರು ಈ ತಂಪ ತಿಗಳಿಗೆ 14 ಮಕ್ಕಳಿದ್ದರು. ಜಾನಕಿ ನಾಥರು ಅಭಿಮಾನಿಯಾಗಿದ್ದು ನ್ಯಾಯಾಧೀಶರನ್ಯಾಯಾಧೀಶರೊಂದಿಗೆ ಮನಸ್ತಾಪ ವಾದ ಕಾರಣ ವಕೀಲ ವೃತ್ತಿಯನ್ನು ಬಿಟ್ಟು ಕಲ್ಕತ್ತಾಗೆ ಹೋದರು ಬಾಲಕ ಸುಭಾಷ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಕಲಿಕೆ ಆರಂಭಿಸಿದನು. ಹಿಂದೂ ಸಂಸ್ಕೃತಿಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಸುಭಾಷ್ ಚಂದ್ರರು ರಾಜಾರಾಮ್ ಮೋಹನ್ ರಾಯ್ ಶ್ರೀ ಕೃಷ್ಣ ಪರಮಹಂಸ ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರಲ್ಲಿ ವಿಶೇಷವಾದ ಭಕ್ತಿ ಹೊಂದಿದ್ದರು. ವಿವೇಕಾನಂದರನು ಗೌರವಿಸುತ್ತಿದ್ದರು. ಆಂಗ್ಲ ಭಾಷೆಯೊಂದಿಗೆ ಭಾರತದ ಇತಿಹಾಸವನ್ನು ಪ್ರೀತಿಯಿಂದ ಅಭ್ಯಾಸ ಮಾಡಿದರು. ಪ್ರೌಢಶಾಲೆಯ ಶಿಕ್ಷಣದ ನಂತರ ಕಲ್ಕತ್ತೆಯ ಪ್ರೆಸಿಡೆನ್ಸಿ ಮಹಾ ವಿದ್ಯಾಲಯದಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀ

ಸಿ ಸುಬ್ರಹ್ಮಣ್ಯಂ( ಹಸಿರು ಕ್ರಾಂತಿ)

  ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಪ್ರತಿಭಾವಂತ ರಾಜಕಾರಣಿ ಹೋರಾಟಗಾರರು ಆಡಳಿತಗಾರರು ದಾದಾ ಸಿ  ಸುಬ್ರಹ್ಮಣ್ಯಂ ನವರು ಚೆಂಗುಟ್ಟಪಕಾಯಂ ಎಂಬಲ್ಲಿ ಜನಿಸಿದರು ಅವರ ಪರಿವಾರದವರು ಹತ್ತಿ ಮತ್ತು ನೆಲಗಡಲೆ ಗಿರಣಿಗಳನ್ನು ನಡೆಸುತ್ತಿದ್ದರು ಇಡೀ ಹಳ್ಳಿಯಲ್ಲಿ ಕೇವಲ ಒಬ್ಬರು ಶಿಕ್ಷಕರಿದ್ದರು. ಸುಬ್ರಹ್ಮಣ್ಯಂರವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು ಪೊಲ್ಲಾಚಿಯಲಿ ಪ್ರೌಢ ಶಿಕ್ಷೆ ಪಡೆದು ಮದ್ರಾಸಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮತ್ತು ಕಾನೂನು ಪದವಿ ಪಡೆದರು ಕೊಯಿಮತ್ತೂರಿನಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಸುಬ್ರಹ್ಮಣ್ಯಂರವರ ಚಿಕ್ಕಪ್ಪ ರಾಮಕೃಷ್ಣ ಪರಮಹಂಸರ ಪ್ರಭಾವದಿಂದಾಗಿ ಸನ್ಯಾಸಿಯಾಗಿ ಚಿದಾನಂದ ರೆಂದು ಹೆಸರು ಪಡೆದರು ತಮಿಳುನಾಡಿನ ಖ್ಯಾತ ಕವಿ ಸುಬ್ರಹ್ಮಣ್ಯ ಭಾರತೀಯರ ದೇಶ ಭಕ್ತಿ ಗೀತೆಗಳ ಪ್ರಭಾವ ಸಹ ಅಧಿಕವಾದಾಗ ಸುಬ್ರಹ್ಮಣ್ಯಂರವರು ಸ್ವಾತಂತ್ರ್ಯ ಆಂದೋಲನ ಏರಿದರು ಆನಂತರ ಅಸಹಕಾರ ಚಳುವಳಿ ಆರಂಭಿಸಿದರು ಚಲೆ ಜಾವ ಚಳುವಳಿಯ ವರೆಗಿನ ಎಲ್ಲ ಸತ್ಯಾಗ್ರಹಗಳಲ್ಲಿ ಸುಬ್ರಹ್ಮಣ್ಯಂ ಭಾಗವಹಿಸಿದರು ಅನೇಕ ಬಾರಿ ಸೇರಿ ಮನೆಗೆ ಕಳುಹಿಸಲ್ಪಟ್ಟರು 1947 ರಲ್ಲಿ ಭಾರತವು ಸ್ವತಂತ್ರವೇ ನಿಸಿದಾಗ ಸಿ ಸುಬ್ರಹ್ಮಣ್ಯಂ ಕೇಂದ್ರದಲ್ಲಿ ಮಂತ್ರಿಗಳಾಗಿ ಉಕ್ಕು ಮತ್ತು ಕಬ್ಬಿನ ಖಾತೆಯನ್ನು ನೋಡಿಕೊಂಡಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಂತ್ರಿಮಂಡಲದಲ್ಲಿ ಸಚಿವರಾದರು 1952 ರಲಿ ಹತ್ತು ವರ್ಷ ತಮಿಳುನಾ